|
Skip Navigation Links
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
MCQ GK
Exam Quiz
old Exams
जीवनी
नौकरी
विशेष
search
Article
ಥಾನೇಶ್ವರದ ವರ್ಧನರು
4 Oct, 2015
Admin
ಥಾನೇಶ್ವರದ ವರ್ಧನರು
ಸ್ಥಾನೇಶ್ವರದ ವರ್ಧನರು
ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇ
a. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು
ಆಧಾರಗಳು
ಕ್ರಿ.ಶ.7 ನೇ ಶತಮಾನದ ಹೊತ್ತಿಗೆ ವರ್ಧನ ಮನೆತನ ಪ್ರಮುಖ ರಾಜಕೀಯ ಶಕ್ತಿಯಾಗಿ ಸವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸಿತು
ಹ್ಯೂಯನ್ ತ್ಸಾಂಗ್ ನ - ಸಿ -ಯು -ಕಿ ಕೃತಿ
ಬಾಣ ಕವಿಯ - ಹರ್ಷಚರಿತೆ
ಯಾತ್ರಾರ್ಥಿಗಳ ರಾಜ , ಕಾನೂನಿನ ಗುರು ಪ್ರಸ್ತುತ ಶಾಖ್ಯ ಮುನಿ ಎಂಬ ಹೆಸರುಗಳಿಂದ ಪ್ರಖ್ಯಾತಿ ಹೊಂದಿದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಬಾಣನು ಈತನ ಆಸ್ಥಾನದಲ್ಲಿದ್ದನು - ಹರ್ಷವರ್ಧನ
ಹರ್ಷವರ್ಧನ ಜೀವನ ವೃತ್ತಾಂತಗಳನ್ನು ಒಳಗೊಂಡಿರುವ ಕೃತಿ - ಬಾಣ ಕವಿಯ ಹರ್ಷಚರಿತ
ವರ್ಧನ ಸಾಮ್ರಾಜ್ಯದ ಸ್ಥಾಪಕ - ಪುಷ್ಯಭೂತಿ
ವರ್ಧನರ ಪ್ರಸಿದ್ಧ ಅರಸ - ಹರ್ಷವರ್ಧನ
ಅಲಹಾಬಾದಿನ ಪ್ರಾಚೀನ ಹೆಸರು - ಪ್ರಯಾಗ್
ಕಾಶಿಯ ಪ್ರಾಚೀನ ಹೆಸರು - ಬನಾರಸ್
ವರ್ಧನರ ಕಾಲದ ಪ್ರಸಿದ್ದ ಹಿಂದೂ ದೇವತೆಗಳು - ವಿಷ್ಣು ಮತ್ತು ಶಿವ
ವರ್ಧನರ ಕಾಲದಲ್ಲಿ ಬೌದ್ಧ ಧರ್ಮದ ಈ ಪಂಥವು ಹೆಚ್ಚು ಪ್ರಚಲಿತದಲ್ಲಿತ್ತು - ಮಹಾಯಾನ
ಪ್ರಯಾಗ್ ಧರ್ಮ ಸಭೆಯನ್ನು ನಡೆಸುತ್ತಿದ್ದ ವರ್ಧನ ಅರಸ - ಹರ್ಷವರ್ಧನ
ಅಲಹಾಬಾದಿನ ಮಹಾ ಸಭೆಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ಮಹಾ ಮೋಕ್ಷ ಪರಿಷತ್
ರತ್ನಾವಲ್ಲಿ ,ಪ್ರಿಯದರ್ಶಿಕಾ ಹಾಗೂ ನಾಗನಂದ ಮುಂತಾದ ಸಂಸ್ಕೃತ ನಾಟಕದ ಕರ್ತೃ - ಹರ್ಷವರ್ಧನ
ಹರ್ಷಚರಿತ ಹಾಗೂ ಕಾದಂಬರಿ ಕೃತಿಯ ಕರ್ತೃ - ಬಾಣ ಕವಿ
ಸೂರ್ಯ ಶತಕ ಕೃತಿಯ ಕರ್ತೃ - ಮಯೂರು
ವಾಕ್ಯಪದೀಯ ಕೃತಿಯ ಕರ್ತೃ - ವ್ಯಾಕರಣ ಪಂಡಿತ
ನಲಂದಾ ವಿಶ್ವವಿದ್ಯಾ ನಿಲಯದ ಲಾಂಛನ - ಧರ್ಮಚಕ್ರ
ನಲಂದಾ ವಿಶ್ವವಿದ್ಯಾ ನಿಲಯದ ಸ್ಥಾಪನೆಗೆ ಧನ ಸಹಾಯ ಮಾಡಿದ ಶ್ರೀಮಂತ ವ್ಯಾಪಾರಿ - ಸಖರಾದಿತ್ಯ
ನಲಂದಾ ವಿಶ್ವವಿದ್ಯಾ ನಿಲಯದ ವಿಧ್ಯಾರ್ಥಿಗಳ ವಸತಿ ಗೃಹಗಳನ್ನು ಈ ಹೆಸರಿನಿಂದ ಕರೆಯುವರು - ಸಂಘರಾಮ
ನಲಂದಾ ವಿಶ್ವವಿದ್ಯಾ ನಿಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವರು - ದ್ವಾರಪಾಲಕ ಅಥವಾ ಪಂಡಿರು
ನಲಂದಾ ವಿಶ್ವವಿದ್ಯಾ ನಿಲಯದ ಶಿಕ್ಷಣ ಮಾಧ್ಯಮ - ಸಂಸ್ಕೃತ
ವರ್ಧನರ ಕಾಲದಲ್ಲಿ ದಕ್ಷಿಣ ಭಾರತದ ಕಂಚಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಧರ್ಮಪಾಲ
ದಂಡಕಾರಣ್ಯವನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಸ್ಥಿರಮತಿ
ವಲ್ಲಭಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಗುಣಮತಿ
ನಲಂದಾ ವಿಶ್ವವಿದ್ಯಾ ನಿಲಯದ ಹ್ಯೂಯನ್ ತ್ಸಾಂಗ್ ನ ಗುರು - ಶೀಲಭದ್ರ
ನಲಂದಾ ವಿಶ್ವವಿದ್ಯಾ ನಿಲಯದ ಗ್ರಂಥಾಲಯದ ಸ್ಥಳವನ್ನು ಈ ಹೆಸರಿನಿಂದ ಕರೆಯುವರು - ಧರ್ಮಗಂಜ್
ಬೌದ್ಧ ಕೃತಿಗಳನ್ನು ಟಿಬೆಟ್ ಭಾಷೆಗೆ ಬಾಷಾಂತರಿಸಿದವರು - ಶಾಂತರಕ್ಷಿತ
ಹರ್ಷವರ್ಧನನ ಆತ್ಮೀಯ ಸ್ನೇಹಿತನ ಹೆಸರು - ಶಶಾಂಕ
ಕನೌಜಿನ ಸಮ್ಮೇಳನವನ್ನು ಕರೆದ ವರ್ಧನ ದೊರೆ - 2 ನೇ ಪುಲಿಕೇಶಿ
ಹರ್ಷನು ಈ ನದಿಯ ದಡದಲ್ಲಿ 2 ನೇ ಪುಲಿಕೇಶಿಯಿಂದ ಸೋಲನುಭವಿಸಿದನು - ನರ್ಮದಾ ನದಿ ತೀರದ ಕದನ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷವರ್ಧನ
ಹರ್ಷವರ್ಧನನ ತಂಗಿಯ ಹೆಸರು - ರಾಜಶ್ರೀ
ವರ್ಧನರ ರಾಜಧಾನಿ - ಥಾನೇಶ್ವರ
ಹರ್ಷವರ್ಧನನ ರಾಜಧಾನಿ - ಕನೌಜ್
ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾಯಾತ್ರಿಕ - ಹ್ಯೂಯನ್ ತ್ಸಾಂಗ್
ಮಹಾಯಾಗದಲ್ಲಿ ಮೋಕ್ಷಪರಿಷತ್ತು ಜರುಗುತಿದ್ದುದ್ದು - 5 ವರ್ಷಗಲಿಗೋಮ್ಮೆ
ಬಂಗಾಳದ ಪ್ರಾಚೀನ ಹೆಸರು - ಗೌಡದೇಶ
ರಾಜ್ಯಾದಾಯದ ಒಂದು ಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ದೊರೆ - ಹರ್ಷವರ್ಧನ
ಹರ್ಷವರ್ಧನ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.606
ಸಂಸ್ಕೃತ ನಾಟಕಕಾರ ಭವಭೂತಿ ಯ ಆಶ್ರಯದಾತ - ಯಶೋವರ್ಮ
ಹೂಣರನ್ನು ಸೋಲಿಸಿದ ವರ್ಧನ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ , ಹರ್ಷವರ್ಧನ , ಮತ್ತು ರಾಜಶ್ರೀ
ರಾಜಶ್ರೀಯನ್ನು ರಕ್ಷಿಸಲು ಸಹಾಯ ಮಾಡಿದ ಬೌದ್ಧ ಸನ್ಯಾಸಿ - ದಿವಾಕರ ಮಿತ್ರ
ಹರ್ಷವರ್ಧನ ಸಾಮ್ರಾಜ್ಯದ ದಕ್ಷಿಣದ ಮೇರೆ - ನರ್ಮದಾ ನದಿ
ಹರ್ಷನ ಆಡಳಿತದಲ್ಲಿ ವಿದೇಶಿ ವ್ಯವಹಾರದ ಮಂತ್ರಿಯನ್ನು ಈ ಹೆಸರಿನಿಂದ ಕರೆಯುವರು - ಮಹಾಸಂಧಿ ವಿಗ್ರಹಿಕ
ಕಂದಾಯ ಮಂತ್ರಿ - ಭೋಗಪತಿ
ರಾಯಭಾರಿಯನ್ನು ಊಈ ಹೆಸರಿನಿಂದ ಕರೆಯಲಾಗುತ್ತಿತ್ತು - ಧೂತ
ಹರ್ಷನ ಆಡಳಿತದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದವರು - ದಂಡಪಾಕ್ಷಿಕ
ಹರ್ಷನ ಪೂರ್ವಿಕರು ಈ ದೇವರ ಆರಾಧಕರಾಗಿದ್ದರು - ಶಿವ
ಹರ್ಷನು ಮರಮ ಹೊಂದಿದ್ದು - ಕ್ರಿ.ಶ.647
ಹ್ಯಯನ್ ತ್ಸಾಂಗ್ ನ ಜನನವಾದದ್ದು - ಕ್ರಿ.ಶ.600
ಹ್ಯೂಯನ್ ತ್ಸಾಂಗ್ ನು ಕಾಶ್ಮೀರವನ್ನು ಪ್ರವೇಶಿಸಿದುದು ಈ ಮರುಭೂಮಿಯ ಮುಖಾಂತರ - ಗೋಭಿಮರುಭೂಮಿ
ಹ್ಯೂಯನ್ ತ್ಸಾಂಗ್ ನು ಕಾಲವಾದುದು - ಕ್ರಿ.ಶ. 664
ಹರ್ಷವರ್ಧನನು ಈ ರಾಜವಂಶದವನು - ಪುಷ್ಯಭೂತಿ
ಹರ್ಷವರ್ಧನನ ಅಧಿಕಾರಾವಧಿ - ಕ್ರಿ.ಶ. 606 – 647
ಬಾಣಭಟ್ಟಮ ಸಂಸ್ಕೃತ ಗದ್ಯಕೃತಿ - ಕಾದಂಬರಿ
ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ ವರ್ಧನರ ದೊರೆ - ಪ್ರಭಾಕರ ವರ್ಧನ
ಹರ್ಷವರ್ಧನನ ತಾಯಿಯ ಹೆಸರು - .ಯಶೋಮತಿ
ಹರ್ಷಶಕವನ್ನು ಪ್ರಾರಂಭಿಸಿದವನು - ಹರ್ಷವರ್ಧನ ( ಕ್ರಿ.ಶ.606 )
ಠಾಣೇಶ್ವರದಿಂದ ಕನೌಜಿಗೆ ರಾಜಧಾನಿಯನ್ನು ವರ್ಗಾಯಿಸಿದ ವರ್ಧನ ದೊರೆ - ಹರ್ಷವರ್ಧನ
ಶಿಲಾಧಿತ್ಯ ಎಂಬ ಬಿರುದನ್ನು ಹೊಂದಿದ್ದ ವರ್ಧನ ದೊರೆ - ಹರ್ಷವರ್ಧನ
ಹರ್ಷನ ಆಡಳಿತ ವಿಭಾಗಗಳು
ಪ್ರಾಂತ್ಯ ( ಭುಕ್ತಿ )
ವಿಷಯ ( ಜಿಲ್ಲೆ )
ಪಥಕ ( (ಗ್ರಾಮಗಳ ಗುಂಪು )
ಗ್ರಾಮ
ರಾಜಶ್ರೀಯ ಪತಿಯ ಹೆಸರು - ಗೃಹವರ್ಮ
ಬಾಣ ಕವಿಯ ಪ್ರಭಾಕರ ವರ್ಧನನ್ನು ಈ ಹೆಸರಿನಿಂದ ಕರೆದಿದ್ದಾರೆ - ಹೂಣ ಹರಿಣ ಕೇಸರಿ
ವಿಷಯದ ಕೇಂದ್ರ ಸ್ಥಾನದ ಹೆಸರು - ಅಧಿಷ್ಠಾನ
ಭುಕ್ತಿಯ ಅಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - - ಭೋಗಪತಿ
ಗಡಸೇನೆಯ ಮುಖ್ಯಸ್ಥ - ಗಜಸಾಧನಿಕ
ಕನೌಜಿನ ಸಮ್ಮೇಳನದ ಅಧ್ಯಕ್ಷತೆ - ಹ್ಯೂಯನ್ ತ್ಸಾಂಗ್
ಪ್ರತಾಪಶೀಲ ಎಂಬ ಬಿರುದನ್ನು ಹೊಂದಿದ್ದ ವರ್ಧನ ಅರಸ - ಪ್ರಭಾಕರ ವರ್ಧನ
ಕನೌಜ್ - ಹರ್ಷನ ರಾಜಧಾನಿ
ಪ್ರಯಾಗ - ಧರ್ಮ ಸಮ್ಮೇಳನ ನಡೆದ ಜಾಗ
ನಳಂದ ವಿಶ್ವ ವಿದ್ಯಾನಿಲಯ
ಥಾನೇಶ್ವರ - ಹರ್ಷನ ಪೂರ್ವದ ರಾಜಧಾನಿ
Reading Corner ( Ctrl + Mouse Click)
कुल्लू घाटी किसके बीच स्थित है ?
पूर्व सैनिकों के लिए देश का पहला मल्टीप्लेक्स बिहार के किस जिले में बनेगा ?
कौन-से विटामिन को डेंगू जैसी खतरनाक बीमारी के इलाज के लिए मददगार बताया गया है ?
सिन्धु घाटी सभ्यता किस काल की सभ्यता मानी जाती है ?
डबल रोटी में फुलाव कौनसी गैस से लाया जाता है ?
यदि सूरत में बनी वस्तुएं मुंबई या दिल्ली में बेची जाएं, तो यह कौन सा व्यापार हुआ ?
महात्मा गाँधी ने ‘करो या मरो’ का मंत्र किस आन्दोलन के समय दिया था?
कौनसी लोकसभा के कार्यकाल को संविधान में उल्लिखित साधारण पांच वर्ष के कार्यकाल से अधिक बढ़ा दिया गया था ?
चैथे बौध्द संगीति का आयोजन किसके शासनकाल में हुआ था ?
किस उपकरण को वायुयान की चाल मापने के लिए प्रयोग करते हैं ?
एक रुपये के नोट पर किसके हस्ताक्षर होते हैं ?
विश्व की सबसे बड़ी वित्तीय संस्थाओं में से एक - बैंक ऑफ अमेरिका के बोर्ड में निदेशक के रूप में नियुक्त पहला गैर.अमेरिकी व्यक्ति कौन है ?
भारत में अधिकतम ड्डषि योग्य क्षेत्र घेरने वाली फसल है ?
बैटरियों में कौन-सा अम्ल संगृहीत (स्टोर) होता है ?
उत्तर प्रदेश को पूर्व में किस नाम से जाना जाता था ?
संविधान की व्याख्या कौन करता है ?
भारत में बीमा क्षेत्र किसके द्वारा नियन्त्रित किया जाता है ?
सूर्य का आकार पृथ्वी से कितना बड़ा है ?
हिन्दी को भारत की राजभाषा के रूप में कब स्वीकार किया गया ?
नेशनल ऑर्डर ऑफ साउथ अफ्रीका पुरस्कार की घोषणा हर वर्ष कब की जाती है ?
प्रसिध्द खजुराहो मंदिर का निर्माण किसने किया था ?
राष्ट्रीय आय आकलन की तैयारी किस संगठन का दायित्व है ?
राजस्थान में खेतड़ी किसके लिए प्रसिध्द है ?
कौन-सा जलाशय अंडमान और निकोबार द्वीप समूहों को अलग करता है ?
कंप्यूटर से पढ़े जाने वाले अलग.अलग लंबाई.चैड़ाई की लाइनों वाले कोड को क्या कहते हैं ?
पृथ्वी अपनी धुरी पर किस दिशा में घूमती है ?
भारतीय संविधान के किस अनुच्छेद में यह अंकित है कि ‘‘भारत अर्थात् इण्डिया राज्यों का एक संघ होगा’’ ?
संसार में ताजे पानी की सबसे बड़ी झील ‘लेक सुपीरियर’ कहाँ पर स्थित है ?
किसी पेड़ की लगभग सही आयु क्या गिनकर ज्ञात की जा सकती है ?
ख्वाजा मुईनुद्दीन चिश्ती की दरगाह कहाँ स्थित है ?
संसद के दोनों सदनों का संयुक्त सत्र कौन बुला सकता है ?
‘गैर नृत्य’ किस त्यौहार पर किया जाता है ?
विश्व का प्रथम कम्प्यूटर नेटवर्क कौन सा है ?
रवीन्द्रनाथ टैगोर ने किसके विराध में नाइटहुड का त्याग कर दिया था ?
सौरमंडल की आयु कितने वर्ष है ?
Managed Services By:
www.upscgk.com
Home
About us
Services
Terms
Team
Sitemap
Contact